Tuesday 7 July 2009

ಹೃದಯದ ಮಾತು

ಎಲ್ಲವನ್ನು ಹೊಸದಾಗಿ ಹೊಸ ರೀತಿಯಲ್ಲಿ ಪ್ರಾರಂಭಿಸೋಣ,

ಎಷ್ಟೊಂದು ಹಳೆ ಪರಿಕರಗಳಿವೆಯೋ ಅವುಗಳನ್ನು ಮೊದಲು ಈ ಸಭಾ ಅಂಗಣದಿಂದ ಹೊರ ಹಾಕೋಣ,

ನನ್ನ ಮನೆಯಂತೂ ಈಗ ಬೆಂಕಿಯ ಅಲೆಯಲ್ಲಿ ಮುಳುಗಿದೆ, ಆದರೆ ಇದರ ಬೆಳಕು ನಿನ್ನ ಮನೆಯಂಗಳವನ್ನು ಬೆಳೆಗಿಸುತ್ತಿದೆಯಲ್ಲ ಅಷ್ಟೆ ಸಾಕು ನನಗೆ,

ದುಖ ಸಂತೋಷಗೊಂಡಿದೆಯಲ್ಲ ಮತ್ತೇನು ನಟಿಸುತ್ತಲೇ ಇರುತ್ತೇನೆ ಆದರೆ ನನ್ನ ಸಭಾಂಗಣದ ವ್ಯವಸ್ಥೆ ಸರಿಯಾದರೆ ಸಾಕು,

ಬಿಡುವಿನ ಸಮಯದಲ್ಲಿ ಆರಾಮವಾಗಿ ಕುಳಿತು ಅಳೋಣ ಸ್ನೇಹಿತರೇ, ಬಿಡುವಿದ್ದರೆ ಸಮುದ್ರವನ್ನೇ ಜಾಲಾಡೋಣ ,

ಈ ರೀತಿ ಮಣ್ಣಿನಲ್ಲಿ ಹಾಕುವುದುಬೇಡ ಅವಮಾನಿಸಬೇಡ ಈ ಕಣ್ಣೀರು ಆ ಕಣ್ನೀರಲ್ಲ ಇದು ಈ ಪ್ರಪಂಚವನ್ನೇ ಮುಳುಗಿಸಬಹುದಾದ ಕಣ್ಣೀರು,

ನಾನು ಇಲ್ಲಿ ಬಾಯಾರಿದ್ದೇನೆ ಎಂಬುದು ನಿನಗರಿವಿರಲಿ, ಇಲ್ಲಿ ಬರಿದಾದ ಮನಸುಗಳೇ ಗಾಳಿಯಲ್ಲಿ ಹಾರಾಡುತ್ತವೆ, ಬನ್ನಿ ಹೊಸ ರೀತಿಯಲ್ಲಿ ಪ್ರಾರಂಭಿಸೋಣ .,..

No comments:

Post a Comment